Belagavi News

Belagavi News

ಲೊಂಡಾ ಯಾರ್ಡ್ ಕಾಮಗಾರಿ: 4 ರೈಲುಗಳು ಭಾಗಶಃ ರದ್ದು, 2 ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವಿಳಂಬ.

ಲೊಂಡಾ ಯಾರ್ಡ್ ಕಾಮಗಾರಿ: 4 ರೈಲುಗಳು ಭಾಗಶಃ ರದ್ದು

ಹುಬ್ಬಳ್ಳಿ : ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೇಳಲಾಗಿದೆ. ಲೊಂಡಾ ಯಾರ್ಡ್‌ನಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ 4 ರೈಲುಗಳು ಭಾಗಶಃ ರದ್ದು ಆಗಲಿದ್ದು ಮತ್ತು 2 ಎಕ್ಸ್‌ಪ್ರೆಸ್ […]

Belagavi News

ಘಟಪ್ರಭಾ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್; 4 ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಮಂಜೂರು.

ಘಟಪ್ರಭಾ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್; 4 ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಮಂಜೂರು.

ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪ್ರಮುಖ ಪಟ್ಟಣವಾದ ಘಟಪ್ರಭಾ ಟಪ್ರಭಾ ರೈಲು ನಿಲ್ದಾಣದಲ್ಲಿ ನಾಲ್ಕು ಜೋಡಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಾಯೋಗಿಕ (Experimental) ನಿಲುಗಡೆಗೆ

Belagavi News

ಕಳುವಾಗಿದ್ದ 27 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಘಟಪ್ರಭಾ ಪೊಲೀಸ್‌.

ಕಳುವಾಗಿದ್ದ 27 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿ ಘಟಪ್ರಭಾ ಪೊಲೀಸ್‌.

ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ ಅಥವಾ ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಹಾಗೂ ಕಾರ್ಯಕ್ಷಮತೆಗೆ ಮಾದರಿಯಾಗಿದ್ದಾರೆ.

Belagavi News

ಚಿಕ್ಕೋಡಿ : ಮಕ್ಕಳೊಂದಿಗೆ ನೀಚ ಕೃತ್ಯ ತೋರಿದ ಆರೋಪ; ಕನ್ನಡ ಶಿಕ್ಷಕನ ಅಮಾನತಿಗೆ ಡಿಡಿಪಿಐ ಆದೇಶ.

ಕನ್ನಡ ಶಿಕ್ಷಕನ ಅಮಾನತಿಗೆ ಡಿಡಿಪಿಐ ಆದೇಶ.

ಚಿಕ್ಕೋಡಿ : ಚಿಕ್ಕೋಡಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಆಮೀಷ ಒಡ್ಡಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಕನ್ನಡ ಶಿಕ್ಷಕನ ಅಮಾನತಿಗೆ ಚಿಕ್ಕೋಡಿ ಡಿಡಿಪಿಐ ಆದೇಶ ಹೊರಡಿಸಿರುವ ಬಗ್ಗೆ

Belagavi News

ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಚಂದರಗಿಯ SPOCO’S ವಿದ್ಯಾರ್ಥಿಗಳು.

ದೇಶದ ಕೀರ್ತಿ ಹೆಚ್ಚಿಸಿದ ಚಂದರಗಿಯ SPOCO’S ವಿದ್ಯಾರ್ಥಿಗಳು

ಚಂದರಗಿ (ರಾಮದುರ್ಗ) : ಭೂತಾನಿನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ “ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ” ಬೆಳಗಾವಿ ಜಿಲ್ಲೆಯ ಚಂದರಗಿಯ

Belagavi News

ತಂಬಾಕು ಸೇವನೆಯಿಂದ ವರ್ಷಕ್ಕೆ 13 ಲಕ್ಷ ಸಾವು; ಚಿಕ್ಕೋಡಿಯಲ್ಲಿ ಜಾಗೃತಿ ರ‍್ಯಾಲಿ.

ತಂಬಾಕು ಸೇವನೆಯಿಂದ ವರ್ಷಕ್ಕೆ 13 ಲಕ್ಷ ಸಾವು

ಚಿಕ್ಕೋಡಿ: ತಂಬಾಕು ಸೇವನೆಯು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಹಾಗೂ ಸಂತೋಷದ ಬದುಕಿಗಾಗಿ ಪ್ರತಿಯೊಬ್ಬರೂ ತಂಬಾಕು

Belagavi News

ಬೆಳಗಾವಿಯಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ಜಾಲ ಬಯಲು: 13 ಮಂದಿ ಬಂಧನ.

ಬೆಳಗಾವಿಯಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ಜಾಲ ಬಯಲು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಬಯಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಬಂಧಿಸಿದ್ದು, ಬಂಧಿತರಿಂದ 9 ಪಿಸ್ತೂಲ್‌ಗಳನ್ನು

Belagavi News

ಬೆಳಗಾವಿ : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ SDRF ಸಿಪಿಐ.

ಬೆಳಗಾವಿ : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ SDRF ಸಿಪಿಐ.

ಬೆಳಗಾವಿ: ಬೆಳಗಾವಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಎಸ್‌ಡಿಆರ್‌ಎಫ್‌ (SDRF) ನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಬೆಳಕಿಗೆ

Belagavi News

ಅಮೃತ ಮಹೋತ್ಸವ ಸಂಭ್ರಮ: ಶ್ರೀ ಜೆ.ಜಿ.ಕೋ ಆಸ್ಪತ್ರೆಯಲ್ಲಿ ಉಚಿತ ಜನರಲ್ ವಾರ್ಡ್ ಸೇವೆ ಆರಂಭ.

ಶ್ರೀ ಜೆ.ಜಿ.ಕೋ ಆಸ್ಪತ್ರೆಯಲ್ಲಿ ಉಚಿತ ಜನರಲ್ ವಾರ್ಡ್ ಸೇವೆ ಆರಂಭ.

ಘಟಪ್ರಭಾ (ಗೋಕಾಕ) : ಶ್ರೀ ಜೆ.ಜಿ.ಕೋ ಆಸ್ಪತ್ರೆಯ ಅಮೃತ ಮಹೋತ್ಸವದ ಅಂಗವಾಗಿ ಮತ್ತು ಲಿಂ. ಗಂಗಾಧರ ಮಹಾಸ್ವಾಮಿಗಳ 23ನೇ ಪುಣ್ಯಸ್ಮರಣೆ ನಿಮಿತ್ತ ಆಸ್ಪತ್ರೆಯು ಇಂದಿನಿಂದ (ಮೇ.26) ಉಚಿತ

Belagavi News

ಬೆಳಗಾವಿಯಲ್ಲಿ ಖ್ಯಾತ ಹಿರಿಯ ವೈದ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.

ಬೆಳಗಾವಿಯಲ್ಲಿ ಖ್ಯಾತ ಹಿರಿಯ ವೈದ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಳಗಾವಿ : ಮನೆಯಲ್ಲಿ ಗುಂಡು ಹಾರಿಸಿಕೊಂಡು ಖ್ಯಾತ ಹಿರಿಯ ವೈದ್ಯರೋಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಂಬೆಳಗ್ಗೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯಲ್ಲಿ (Belagavi) ಖ್ಯಾತ ಹಿರಿಯ ವೈದ್ಯರೊಬ್ಬರು ಗುಂಡು

Belagavi News

ಬೆಳಗಾವಿಗೆ 3 ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಆರಂಭ : SCR.

ಬೆಳಗಾವಿಗೆ 3 ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಆರಂಭ

ಬೆಳಗಾವಿ : ರೈಲು ಪ್ರಯಾಣಿಕರಿಗೆ ಒಂದು ಶುಭ ಸುದ್ದಿ, ಹೈದರಾಬಾದ್/ಸಿಕಂದರಾಬಾದ್/ಚರ್ಲಪಲ್ಲಿ ಮತ್ತು ಬೆಳಗಾವಿ ನಡುವೆ 3 ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ದಕ್ಷಿಣ ಮಧ್ಯ ರೈಲ್ವೆ ಅನುಮತಿ

Belagavi News

ಸಮಾಜ ಸೇವೆಯ ಮೂಲಕ ಜನಮನ ಗೆದ್ದ ಮುರಿಗೆಪ್ಪ ಮಾಲಗಾರ: ಬಡವರ ಪಾಲಿನ ಆಶಾಕಿರಣ.

ಜನಮನ ಗೆದ್ದ ಮುರಿಗೆಪ್ಪ ಮಾಲಗಾರ

ಬೆಳಗಾವಿ (ಮೂಡಲಗಿ) : ಸಮಾಜ ಸೇವೆ ಎನ್ನುವುದು ಕೇವಲ ಮಾತಿನಲ್ಲೇ ಉಳಿಯದೆ, ಅದನ್ನು ನಿಸ್ವಾರ್ಥ ಮನೋಭಾವದಿಂದ ಜೀವನದಲ್ಲಿ ಅಳವಡಿಸಿಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಹಳ್ಳೂರಿನ ಮುರಿಗೆಪ್ಪ ಮಾಲಗಾರ ಅವರು

Scroll to Top