ಲೂಸ್ ಅಡುಗೆ ಎಣ್ಣೆ ಖರೀದಿಸುತ್ತಿದ್ದೀರಾ? ಇನ್ಮುಂದೆ ಮಾರಾಟಕ್ಕೆ ಸರ್ಕಾರದ ಕಠಿಣ ಕ್ರಮ.!
ಬೆಂಗಳೂರು : ಮನೆಗಾಗಿ ಲೂಸ್ ಅಡುಗೆ ಎಣ್ಣೆ ಖರೀದಿಸುತ್ತಿದ್ದೀರಾ? ಇನ್ಮುಂದೆ ಕಲಬೆರಕೆ / ಲೂಸ್ ಅಡುಗೆ ಎಣ್ಣೆ (Loose Cooking Oil) ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ […]
ಬೆಂಗಳೂರು : ಮನೆಗಾಗಿ ಲೂಸ್ ಅಡುಗೆ ಎಣ್ಣೆ ಖರೀದಿಸುತ್ತಿದ್ದೀರಾ? ಇನ್ಮುಂದೆ ಕಲಬೆರಕೆ / ಲೂಸ್ ಅಡುಗೆ ಎಣ್ಣೆ (Loose Cooking Oil) ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ […]
ಡೆಸ್ಕ್ : ಗಂಟೆಗಟ್ಟಲೆ ರೀಲ್ಸ್, ಶಾರ್ಟ್ಸ್ ನೋಡುವ ಅಭ್ಯಾಸ ನಿಮಗಿದೆಯೇ? ಈ ಅಭ್ಯಾಸವು ಮೆದುಳಿನ ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣದ ಮೇಲೆ ಹೇಗೆ ಪರಿಣಾಮ ಬೀರಬಹುದು? ಶಾರ್ಟ್ ವಿಡಿಯೋ
ಬೆಂಗಳೂರು : ಕರ್ನಾಟಕದಲ್ಲಿ ಎಸ್ಐಆರ್ (SIR) ಪ್ರಕ್ರಿಯೆ ವೇಳೆ 1.10 ಕೋಟಿ ಮತದಾರರ ಹೆಸರು ಡಿಲೀಟ್ (ರದ್ದಾಗುವ – Delete) ಪಟ್ಟಿಯಲ್ಲಿ ಗುರುತಿಸಲಾಗಿದೆ. ನಿಮ್ಮ ಹೆಸರು ತಪ್ಪಾಗಿ ಸೇರಿದ್ದರೆ
ಹುಬ್ಬಳ್ಳಿ : ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಧಾರವಾಡ–ಪಂಡರಪುರ ನಡುವೆ ಜುಲೈ 23ರಿಂದ 28ರವರೆಗೆ ನೈರುತ್ಯ ರೈಲ್ವೆ ವಿಶೇಷ ಕಾಯ್ದಿರಿಸದ (Unreserved) ಎಕ್ಸ್ಪ್ರೆಸ್ ರೈಲು ಸಂಚರಿಸಲಿದ್ದು, ಇದರಿಂದ
ನವದೆಹಲಿ : ಇಂದು ISRO ಬಿಡುಗಡೆ ಮಾಡಿದ INSAT-3DS ಉಪಗ್ರಹ ಚಿತ್ರಗಳಲ್ಲಿ ಭಾರತದಲ್ಲಿ ಮುಂಗಾರು ಮತ್ತೆ ಬಲವಾಗಿ ಚುರುಕುಗೊಳ್ಳುತ್ತಿರುವುದು ಗೋಚರಿಸಿದೆ. ಈ ಚಿತ್ರ ಜೂನ್ ಮಳೆ ಕೊರತೆಯನ್ನು
ಸಹಾರನ್ಪುರ : ಉತ್ತರ ಪ್ರದೇಶ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆಯೊಂದು ನಡೆದಿದೆ. ಸ್ಕಾರ್ಪಿಯೋ ಎಸ್ಯುವಿ ವಾಹನವೊಂದು
ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿರುವ ಮಿರಜ್–ಕ್ಯಾಸಲ್ರಾಕ್ ಮಾರ್ಗದಲ್ಲಿ ನಡೆಯುತ್ತಿರುವ ದ್ವಿಪಥ (Doubling) ಕಾಮಗಾರಿ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯನ್ನು ದಕ್ಷಿಣ ಪಶ್ಚಿಮ ರೈಲ್ವೆ (South
ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಬರೋಬ್ಬರಿ 162 ಶಿರಸ್ತೇದಾರ್ ಹಾಗೂ ಉಪ ತಹಶೀಲ್ದಾರ್
ಹುಬ್ಬಳ್ಳಿ : ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಜುಲೈ ಅಂತ್ಯದಿಂದ ಹಲವು ರೈಲುಗಳ ವೇಳಾಪಟ್ಟಿ ಪರಿಷ್ಕರಣೆಯಾದೆ. ಇದರ ಪರಿಣಾಮ ಬೆಳಗಾವಿ, ಘಟಪ್ರಭಾ ಮತ್ತು ಲೋಂಡಾ ನಿಲ್ದಾಣಗಳ
ಬಾಗಲಕೋಟೆ : ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಚೆಂಡು ತಗುಲಿದ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿರುವುದು
ಬೆಂಗಳೂರು : ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆಯಾದ ಹಿನ್ನಲೆಯಲ್ಲಿ ಗ್ರಾಹಕ ಶಾಕ್ ಆಗಿದ್ದಾನೆ. ಮೂಲಗಳ ಪ್ರಕಾರ ಮೊಟ್ಟೆ (ತತ್ತಿ) ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ
ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ 150 PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ