Breaking News

Breaking News

ಆಷಾಢ ಏಕಾದಶಿ ವಿಶೇಷ ರೈಲು: ಧಾರವಾಡ–ಪಂಡರಪುರ ನಡುವೆ 6 ದಿನ ಸಂಚಾರ; ಭಕ್ತರಿಗೆ ಸಿಹಿಸುದ್ದಿ.!

ಆಷಾಢ ಏಕಾದಶಿ ವಿಶೇಷ ರೈಲು: ಧಾರವಾಡ–ಪಂಡರಪುರ ನಡುವೆ 6 ದಿನ ಸಂಚಾರ

ಹುಬ್ಬಳ್ಳಿ : ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಧಾರವಾಡ–ಪಂಡರಪುರ ನಡುವೆ ಜುಲೈ 23ರಿಂದ 28ರವರೆಗೆ ನೈರುತ್ಯ ರೈಲ್ವೆ ವಿಶೇಷ ಕಾಯ್ದಿರಿಸದ (Unreserved) ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದ್ದು, ಇದರಿಂದ […]

Breaking News

ISRO ಉಪಗ್ರಹ ಚಿತ್ರ ಬಿಡುಗಡೆ: ಜೂನ್ ಮಳೆ ಕೊರತೆ ಸರಿದೂಗಿಸುವ ಮುಂಗಾರು ಸುಳಿವು; ದೇಶದಲ್ಲಿ ಭಾರಿ ಮಳೆ ಸಾಧ್ಯತೆ!

ಜೂನ್ ಮಳೆ ಕೊರತೆ ಸರಿದೂಗಿಸುವ ಮುಂಗಾರು ಸುಳಿವು

ನವದೆಹಲಿ :  ಇಂದು ISRO ಬಿಡುಗಡೆ ಮಾಡಿದ INSAT-3DS ಉಪಗ್ರಹ ಚಿತ್ರಗಳಲ್ಲಿ ಭಾರತದಲ್ಲಿ ಮುಂಗಾರು ಮತ್ತೆ ಬಲವಾಗಿ ಚುರುಕುಗೊಳ್ಳುತ್ತಿರುವುದು ಗೋಚರಿಸಿದೆ. ಈ ಚಿತ್ರ  ಜೂನ್ ಮಳೆ ಕೊರತೆಯನ್ನು

Breaking News

ರಭಸವಾಗಿ ಗುದ್ದಿದ ಸ್ಕಾರ್ಪಿಯೋ: ಒಂದೇ ಕುಟುಂಬದ 4 ಮಂದಿ ಸ್ಥಳದಲ್ಲೇ ಸಾವು; ವಿಡಿಯೋ ವೈರಲ್.

ರಭಸವಾಗಿ ಗುದ್ದಿದ ಸ್ಕಾರ್ಪಿಯೋ

ಸಹಾರನ್‌ಪುರ : ಉತ್ತರ ಪ್ರದೇಶ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆಯೊಂದು ನಡೆದಿದೆ. ಸ್ಕಾರ್ಪಿಯೋ ಎಸ್‌ಯುವಿ ವಾಹನವೊಂದು

Breaking News

ಲೊಂಡಾ–ಕ್ಯಾಸಲ್‌ರಾಕ್ ಕಾಮಗಾರಿ ಹಿನ್ನೆಲೆ: ಮಿರಜ್–ಕ್ಯಾಸಲ್‌ರಾಕ್ ಎಕ್ಸ್‌ಪ್ರೆಸ್ ಭಾಗಶಃ ರದ್ದತಿ ವಿಸ್ತರಣೆ.

ಮಿರಜ್–ಕ್ಯಾಸಲ್‌ರಾಕ್ ಎಕ್ಸ್‌ಪ್ರೆಸ್ ಭಾಗಶಃ ರದ್ದತಿ ವಿಸ್ತರಣೆ.

ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿರುವ ಮಿರಜ್–ಕ್ಯಾಸಲ್‌ರಾಕ್ ಮಾರ್ಗದಲ್ಲಿ ನಡೆಯುತ್ತಿರುವ ದ್ವಿಪಥ (Doubling) ಕಾಮಗಾರಿ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯನ್ನು ದಕ್ಷಿಣ ಪಶ್ಚಿಮ ರೈಲ್ವೆ (South

Breaking News

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಬೃಹತ್ ಬಡ್ತಿ: 162 ಅಧಿಕಾರಿಗಳಿಗೆ ತಹಶೀಲ್ದಾರ್ ಗ್ರೇಡ್-2 ಹುದ್ದೆ, 60 ಮಂದಿಗೆ ವರ್ಗಾವಣೆ.

ಕರ್ನಾಟಕ ಕಂದಾಯ ಇಲಾಖೆ: 60 ಮಂದಿಗೆ ವರ್ಗಾವಣೆ.

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಬರೋಬ್ಬರಿ 162 ಶಿರಸ್ತೇದಾರ್ ಹಾಗೂ ಉಪ ತಹಶೀಲ್ದಾರ್

Breaking News

ರೈಲುಗಳ ವೇಳಾಪಟ್ಟಿ ಪರಿಷ್ಕರಣೆ 2026: ಬೆಳಗಾವಿ, ಘಟಪ್ರಭಾ ಸೇರಿ ಕೆಲ ನಿಲ್ದಾಣಗಳ ಸಮಯದಲ್ಲಿ ಬದಲಾವಣೆ!

ರೈಲುಗಳ ವೇಳಾಪಟ್ಟಿ ಪರಿಷ್ಕರಣೆ 2026

ಹುಬ್ಬಳ್ಳಿ : ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಜುಲೈ ಅಂತ್ಯದಿಂದ ಹಲವು ರೈಲುಗಳ ವೇಳಾಪಟ್ಟಿ ಪರಿಷ್ಕರಣೆಯಾದೆ. ಇದರ ಪರಿಣಾಮ ಬೆಳಗಾವಿ, ಘಟಪ್ರಭಾ ಮತ್ತು ಲೋಂಡಾ ನಿಲ್ದಾಣಗಳ

Breaking News

ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆ ತಗುಲಿದ ಚೆಂಡು; ಇಬ್ಬರು ಅಪ್ರಾಪ್ತರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ.

ಇಬ್ಬರು ಅಪ್ರಾಪ್ತರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ.

ಬಾಗಲಕೋಟೆ : ಕ್ರಿಕೆಟ್ ಆಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಚೆಂಡು ತಗುಲಿದ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿರುವುದು

Breaking News

ಗ್ರಾಹಕರಿಗೆ ಶಾಕ್: ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆ, ಇನ್ನಷ್ಟು ದುಬಾರಿ ಸಾಧ್ಯತೆ!

ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆ, ಇನ್ನಷ್ಟು ದುಬಾರಿ ಸಾಧ್ಯತೆ!

ಬೆಂಗಳೂರು : ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆಯಾದ ಹಿನ್ನಲೆಯಲ್ಲಿ ಗ್ರಾಹಕ ಶಾಕ್‌ ಆಗಿದ್ದಾನೆ. ಮೂಲಗಳ ಪ್ರಕಾರ ಮೊಟ್ಟೆ (ತತ್ತಿ) ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ

Breaking News

150 PDO ಹುದ್ದೆಗಳ ನೇಮಕಾತಿ ಶೀಘ್ರ ಪೂರ್ಣಗೊಳಿಸಿ; KPSCಗೆ ಸಚಿವ ಖಂಡ್ರೆ ಸೂಚನೆ.

150 PDO ಹುದ್ದೆಗಳ ನೇಮಕಾತಿ ಶೀಘ್ರ ಪೂರ್ಣಗೊಳಿಸಿ

ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ 150 PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

Breaking News

ದಾವಣಗೆರೆಯಲ್ಲಿ 26 ವರ್ಷದ ಬಾಡಿ ಬಿಲ್ಡರ್ ಹೃದಯಾಘಾತಕ್ಕೆ ಬಲಿ; ಯುವಕರಲ್ಲಿ ಹೆಚ್ಚುತ್ತಿದೆ ಆತಂಕ.

ದಾವಣಗೆರೆಯಲ್ಲಿ 26 ವರ್ಷದ ಬಾಡಿ ಬಿಲ್ಡರ್ ಹೃದಯಾಘಾತಕ್ಕೆ ಬಲಿ

ದಾವಣಗೆರೆ : ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಎಂಬುದು ಇತ್ತೀಚಿನ ದಿನಗಳಲ್ಲಿ ಯುವಜನರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವಂತಾಗಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಕಡಿಮೆ ವಯಸ್ಸಿನ ಯುವಕರೇ

Breaking News

ಸರ್ಕಾರಿ ಬಸ್-ಟಿಪ್ಪರ್ ಮುಖಾಮುಖಿ ಡಿಕ್ಕಿ; ಮೂವರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ.

ಸರ್ಕಾರಿ ಬಸ್-ಟಿಪ್ಪರ್ ಮುಖಾಮುಖಿ ಡಿಕ್ಕಿ; ಮೂವರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ.

ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್ ಮತ್ತು ಟಿಪ್ಪರ್ ನಡುವೆ

Breaking News

ಕೈಕೊಟ್ಟ ಮುಂಗಾರು: ದೇಶದಲ್ಲಿ 64% ಮಳೆ ಕೊರತೆ, ಬೆಚ್ಚಿಬೀಳಿಸಿದ ಉಪಗ್ರಹ ಚಿತ್ರ.

ಕೈಕೊಟ್ಟ ಮುಂಗಾರು: ದೇಶದಲ್ಲಿ 64% ಮಳೆ ಕೊರತೆ, ಬೆಚ್ಚಿಬೀಳಿಸಿದ ಉಪಗ್ರಹ ಚಿತ್ರ.

ಡೆಸ್ಕ್ : ಸದ್ಯ ದೇಶದಲ್ಲಿ ಶೇ.64ರಷ್ಟು ಮುಂಗಾಗು (ಮಾನ್ಸೂನ್‌) ಮಳೆ ಕೈಕೊಟ್ಟಿದ್ದು, ರೈತರಲ್ಲಿ ಆತಂಕದ ಛಾಯೆ ಮೂಡಿದೆ. ಇಂದು ಉಪಗ್ರಹ ಚಿತ್ರದಲ್ಲಿ ದಾಖಲಾದ ಮುಂಗಾರು ಮಾರುತದ ದೃಶ್ಯ ಬೆಚ್ಟಿಬೀಳಿಸುವಂತಿದೆ.

Scroll to Top