Political News

Political News

ಪಶ್ಚಿಮ ಬಂಗಾಳ ಚುನಾವಣೆ: ಹಲವು ಪ್ರದೇಶಗಳಲ್ಲಿ ಹಿಂಸಾಚಾರ, ಮತಗಟ್ಟೆಗಳಲ್ಲಿ ಉದ್ವಿಗ್ನತೆ.

W.B : ಹಿಂಸಾಚಾರ, ಮತಗಟ್ಟೆಗಳಲ್ಲಿ ಉದ್ವಿಗ್ನತೆ.

ನಾಡಿಯಾ (ಬಿಹಾರ) : ಪಶ್ಚಿಮ ಬಂಗಾಳ (West Bengal) ವಿಧಾನಸಭೆ ಚುನಾವಣೆಯ ದ್ವಿತೀಯ ಹಾಗೂ ಅಂತಿಮ ಹಂತದ ಮತದಾನ (Voting Phase) ಬುಧವಾರ ಆರಂಭವಾಗುತ್ತಿದ್ದಂತೆಯೇ ಹಲವು ಭಾಗಗಳಲ್ಲಿ […]

Political News

SSLC ಫಲಿತಾಂಶದ ಏರಿಕೆ ಬಗ್ಗೆ ಹೆಚ್. ವಿಶ್ವನಾಥ್ ಅನುಮಾನ: ಶಿಕ್ಷಕರಿಲ್ಲದಿದ್ದರೂ ರೆಕಾರ್ಡ್ ರಿಸಲ್ಟ್ ಬಂದಿದ್ದು ಹೇಗೆ?

SSLC ಫಲಿತಾಂಶ ಏರಿಕೆ ಬಗ್ಗೆ ಎಚ್. ವಿಶ್ವನಾಥ್ ಪ್ರಶ್ನೆ

ಮೈಸೂರು: ರಾಜ್ಯದಲ್ಲಿ ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶದ ಏರಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಪ್ರಶ್ನೆ ಎತ್ತಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ

Political News

ಕರ್ನಾಟಕದಲ್ಲಿ ಒಳ ಮೀಸಲಾತಿ ಘೋಷಣೆ: ಎಡಗೈ, ಬಲಗೈ ಸಮುದಾಯಗಳಿಗೆ ತಲಾ 5.25% ಮೀಸಲಾತಿ.

ಕರ್ನಾಟಕದಲ್ಲಿ ಒಳ ಮೀಸಲಾತಿ ಘೋಷಣೆ

ಬೆಂಗಳೂರು : ಕರ್ನಾಟಕ ಸರ್ಕಾರವು ಒಳ ಮೀಸಲಾತಿ (Internal Reservation) ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ ಶೇಕಡಾ 5.25 ಹಾಗೂ ಇತರೆ

Scroll to Top