General News

General News

ರಾತ್ರಿ ಮಹಿಳೆಯರ ಸುರಕ್ಷತೆ ಪರೀಕ್ಷೆ: IPS ಅಧಿಕಾರಿಗೆ ರೇಟ್ ಕೇಳಿದ ಕಾಮುಕರು; ವಿಡಿಯೋ ವೈರಲ್.

ರಾತ್ರಿ ಮಹಿಳೆಯರ ಸುರಕ್ಷತೆ : IPS ಅಧಿಕಾರಿಗೆ ರೇಟ್ ಕೇಳಿದ ಕಾಮುಕರು

ಹೈದರಾಬಾದ್‌ : ರಾತ್ರಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅರಿತುಕೊಳ್ಳಲು ಸ್ವತಃ ಮಲ್ಕಾಜ್‌ಗಿರಿ ವಿಭಾಗದ DCP ಸುಮತಿ ಅವರೆ‌ ಹೈದರಾಬಾದ್ (Hyderabad) ನಗರದ ದಿಲ್‌ಸುಖ್ ನಗರ ಬಸ್ ನಿಲ್ದಾಣದ ಬಳಿ […]

General News

ರಾಮನಗರ : ಬೆತ್ತಲೆ ಫೋಟೋಗೆ 30 ಲಕ್ಷ ಆಮಿಷ; ಜ್ಯೋತಿಷಿಯ ವಿರುದ್ಧ ಆರೋಪ.

ಬೆತ್ತಲೆ ಫೋಟೋಗೆ 30 ಲಕ್ಷ ಆಮಿಷ; ಜ್ಯೋತಿಷಿಯ ವಿರುದ್ಧ ಆರೋಪ.

ರಾಮನಗರ : ರಾಮನಗರ (Ramanagara) ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರಿಗೆ ಜ್ಯೋತಿಷಿ (Astrologer) ಓರ್ವ ಅಸಭ್ಯ ಸಂದೇಶಗಳ ಮೂಲಕ ಕಿರುಕುಳ (Harassment) ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ

General News

ಹಿ.ಪ್ರ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, 200 ಅಡಿ ಪ್ರಪಾತಕ್ಕೆ ಬಿದ್ದ ಕಾರ್; ಇಬ್ಬರು ಭಕ್ತರು ಸುಟ್ಟು ಭಸ್ಮ!

ಪ್ರಪಾತಕ್ಕೆ ಬಿದ್ದ ಕಾರ್

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶ (Himachal Pradesh)ದಲ್ಲಿ ದೇವಾಲಯದಿಂದ ಮರಳುತ್ತಿದ್ದ ವೇಳೆ ಕಾರೊಂದು ಪ್ರಪಾತಕ್ಕೆ ಬಿದ್ದು ಇಬ್ಬರು ಭಕ್ತಾಧಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ (Heartbreaking) ದುರ್ಘಟನೆ ನಡೆದಿದ್ದು

General News

ಮೇ 1ರಿಂದ LPG ಬುಕಿಂಗ್‌ಗೆ 5 ಹೊಸ ನಿಯಮಗಳು ಜಾರಿ; ಗ್ರಾಹಕರೇ ಗಮನಿಸಿ.

ಮೇ 1ರಿಂದ LPG ಬುಕಿಂಗ್‌ಗೆ 5 ಹೊಸ ನಿಯಮಗಳು ಜಾರಿ

ಡೆಸ್ಕ್‌ : ನಾಳೆಯಿಂದಲೇ (ಮೇ.01) ಭಾರತದಲ್ಲಿ LPG ಬುಕಿಂಗ್‌ಗೆ 5 ಹೊಸ ನಿಯಮಗಳು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಈ ಬಗ್ಗೆ ಗ್ರಾಹಕರು ಬಮನಿಸಬೇಕಾಗಿದೆ. ಅಮೆರಿಕ (USA) ಮತ್ತು

General News

ಬೆಂಗಳೂರು ರೆಸ್ಟೋರೆಂಟ್‌ನಲ್ಲಿ ಯುವತಿಗೆ ಬೆದರಿಕೆ; ಮ್ಯಾನೇಜರ್ ವಿರುದ್ಧ FIR.

ಬೆಂಗಳೂರು ರೆಸ್ಟೋರೆಂಟ್‌ನಲ್ಲಿ ಯುವತಿಗೆ ಬೆದರಿಕೆ

ಬೆಂಗಳೂರು : ಬೆಂಗಳೂರು ನಗರದ ಹೃದಯ ಭಾಗವಾದ M.G Road ಪ್ರದೇಶದ ಖಾಸಗಿ ರೆಸ್ಟೋರೆಂಟ್‌ನಲ್ಲಿ (Restaurant) ಯುವತಿ ಮತ್ತು ಹೋಟೆಲ್ ಮ್ಯಾನೇಜರ್ ನಡುವೆ ವೇಳೆ ಕ್ಷುಲ್ಲಕ ಕಾರಣಕ್ಕೆ

General News

ಕೇರಳ: ದಟ್ಟನೆಯ ರಸ್ತೆ ಮಧ್ಯದಲ್ಲಿ ವ್ಯಕ್ತಿ ಮೊಬೈಲ್‌ನಲ್ಲಿ ಬ್ಯೂಸಿ ; ಮುಂದೆನಾಯ್ತು ವಿಡಿಯೋ ನೋಡಿ.

ದಟ್ಟನೆಯ ರಸ್ತೆ ಮಧ್ಯದಲ್ಲಿ ವ್ಯಕ್ತಿ ಮೊಬೈಲ್‌ನಲ್ಲಿ ಬ್ಯೂಸಿ

ಕೋಝಿಕ್ಕೋಡ್ (ಕೇರಳ) : ರಸ್ತೆ ಬದಿ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದ ಭಯಾನಕ ಕ್ಷಣದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇರಳದ ಕೋಝಿಕ್ಕೋಡ್

General News

ಅಕ್ಷಯ ತೃತೀಯಯಂದು ಚಿನ್ನದ ಬದಲು ಖರೀದಿಸಬಹುದಾದ ಶುಭ ವಸ್ತುಗಳು, ಅವುಗಳ ಮಹತ್ವ.

ಅಕ್ಷಯ ತೃತೀಯಯಂದು ಚಿನ್ನದ ಬದಲು ಖರೀದಿಸಬಹುದಾದ ಶುಭ ವಸ್ತುಗಳು

ಬೆಂಗಳೂರು : ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ (Akshaya Tritiya) ಎಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದನ್ನು ಅತ್ಯಂತ ಪವಿತ್ರ ಹಾಗೂ

Scroll to Top