General News

General News

ಪಾರ್ಶ್ವವಾಯುವಿನ ಈ 6 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; BE FAST ನೆನಪಿಟ್ಟರೆ ಜೀವ ಉಳಿಸಬಹುದು.!

BE FAST ನೆನಪಿಟ್ಟರೆ ಜೀವ ಉಳಿಸಬಹುದು

ಆರೋಗ್ಯ ಮಾಹಿತಿ : ಪಾರ್ಶ್ವವಾಯುವಿನ ಈ 6 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಪಾರ್ಶ್ವವಾಯು ಹಠಾತ್ತನೆ ಸಂಭವಿಸಬಹುದು. ಮುಖ ಜೋತು ಬೀಳುವುದು, ಕೈ ದೌರ್ಬಲ್ಯ, ಮಾತಿನ ತೊಂದರೆ ಸೇರಿದಂತೆ BE […]

General News

LPG ಗ್ರಾಹಕರಿಗೆ ಬಿಗ್ ರಿಲೀಫ್; ಗ್ಯಾಸ್‌ e-KYC ಗಡುವು ಆಗಸ್ಟ್ 23ರವರೆಗೆ ವಿಸ್ತರಣೆ.!

ಗ್ಯಾಸ್‌ e-KYC ಗಡುವು ಆಗಸ್ಟ್ 23ರವರೆಗೆ ವಿಸ್ತರಣೆ

ಬೆಂಗಳೂರು : LPG ಗ್ಯಾಸ್‌ ಗ್ರಾಹಕರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಗ್ಯಾಸ್‌ e-KYC ಪೂರ್ಣಗೊಳಿಸುವ ಗಡುವನ್ನು ಸದ್ಯ ವಿಸ್ತರಿಸಲಾಗಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ

General News

ರಾತ್ರಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಶ್ಲೀಲ ಪ್ರಶ್ನೆ; ಮುಂದೆ ಏನಾಯ್ತು? ವೈರಲ್‌ ವಿಡಿಯೋ ನೋಡಿ.!

ರಾತ್ರಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಶ್ಲೀಲ ಪ್ರಶ್ನೆ

ಬೆಂಗಳೂರು: ರಾತ್ರಿ ವೇಳೆ ಕಚೇರಿಗೆ ತೆರಳಲು ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಶ್ಲೀಲ ಪ್ರಶ್ನೆ ಕೇಳಿ ಕಿರುಕುಳ ನೀಡಿದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು

General News

ರಸ್ತೆಯಲ್ಲಿ ₹500 ನೋಟು ಕಂಡರೆ ಮುಟ್ಟಬೇಡಿ: ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವ ಹೊಸ ಸ್ಕಾಮ್.!

ರಸ್ತೆಯಲ್ಲಿ ₹500 ನೋಟು ಕಂಡರೆ ಮುಟ್ಟಬೇಡಿ

ಡೆಸ್ಕ್: ರಸ್ತೆಯಲ್ಲಿ ಬಿದ್ದಿರುವ ₹500 ನೋಟು ಎತ್ತಿಕೊಳ್ಳುವ ಮುನ್ನ ಎಚ್ಚರಿಕೆ! ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹೊಸ ವಂಚನೆ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದ್ದು, ಸುರಕ್ಷಿತವಾಗಿರಲು ಈ

General News

NEET ವಿವಾದ: ಗೆದ್ದವರು ಯಾರು? ಸೋತವರು ಯಾರು? ದೇಶಕ್ಕೆ ಸಿಕ್ಕ ದೊಡ್ಡ ಪಾಠವೇನು?

NEET ವಿವಾದ

ಡೆಸ್ಕ್ | ವಿಶೇಷ ವಿಶ್ಲೇಷಣೆ : ದೇಶದಲ್ಲಿ ನೀಟ್ (NEET ವಿವಾದ) ಪರೀಕ್ಷೆಗೆ ಸಂಬಂಧಿಸಿದ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮನೆ

General News

ನೀರಿನಲ್ಲಿ ಹಾವು ಕಚ್ಚುವುದಿಲ್ಲ ಅನ್ನೋದು ನಿಜವೇ? ನಿಜಾಂಶ ತಿಳಿದರೆ ನೀವು ಕೂಡ ಬೆಚ್ಚಿಬೀಳುತ್ತೀರಿ..!

ನೀರಿನಲ್ಲಿ ಹಾವು ಕಚ್ಚುವುದಿಲ್ಲ ಅನ್ನೋದು ನಿಜವೇ?

ಡೆಸ್ಕ್‌ : ನೀರಿನಲ್ಲಿ ಹಾವು ಕಚ್ಚುವುದಿಲ್ಲ ಎಂಬುದು ನಿಜವೇ? ನಿಜಾಂಶ ತಿಳಿದರೆ ನೀವು ಕೂಡ ಬೆಚ್ಚಿಬೀಳುತ್ತೀರಿ.! ಬನ್ನಿ, ನೀರಿನ ಹಾವುಗಳ ಬಗ್ಗೆ ಇರುವ ತಪ್ಪು ಕಲ್ಪನೆ, ವಿಷಕಾರಿ

General News

ಕೃಷಿ ಇಲಾಖೆಯ ನೇಮಕಾತಿ ರದ್ದುಪಡಿಸಲು ಆಗ್ರಹಿಸಿ ಸಚಿವ ಪ್ರಲ್ಹಾದ ಜೋಶಿ, ಸಂಸದ ಶೆಟ್ಟರ್‌ಗೆ ವಿದ್ಯಾರ್ಥಿಗಳ ಮನವಿ..!

ಕೃಷಿ ಇಲಾಖೆಯ ನೇಮಕಾತಿ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಮನವಿ

ಧಾರವಾಡ: ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ನೇಮಕಾತಿಯನ್ನು ತಕ್ಷಣವೇ ರದ್ದುಪಡಿಸಿ ಕೃಷಿ ಪದವೀಧರರಿಗೆ ನ್ಯಾಯ

General News

ರಸ್ತೆಯಲ್ಲಿ 6 ವರ್ಷದ ಮೊಮ್ಮಗಳಿಂದ ಕಾರು ಚಾಲನೆ; ಪಿಎಸ್‌ಐ ಅಮಾನತು, ಪ್ರಕರಣ ದಾಖಲು.

ಪಿಎಸ್‌ಐ ಅಮಾನತು

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿಯಲ್ಲಿ 6 ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲನೆ ಮಾಡಲು ಅವಕಾಶ ನೀಡಿದ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ (ಪಿಎಸ್‌ಐ) ವಿರುದ್ಧ BNS ಹಾಗೂ ಮೋಟಾರು ವಾಹನ

General News

ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದೆಯಾ? ಜುಲೈನಲ್ಲಿ ಬಿಡುಗಡೆಯಾಗಲಿವೆ ಈ ಟಾಪ್ 5 ಮೊಬೈಲ್‌ಗಳು!

ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದೆಯಾ?

ಡೆಸ್ಕ್‌: ಹೊಸ “ಸ್ಮಾರ್ಟ್‌ಫೋನ್” ಖರೀದಿಸಲು ಯೋಚಿಸುತ್ತಿದ್ದರೆ ಇನ್ನೂ ಕೆಲವು ದಿನ ಕಾಯುವುದು ಉತ್ತಮ. ಏಕೆಂದರೆ ಈ ಜುಲೈ ತಿಂಗಳು ಟೆಕ್ ಪ್ರಿಯರಿಗೆ ಭರ್ಜರಿ ಉಡುಗೊರೆಯಂತಿದ್ದು, ಹಲವು ಪ್ರಮುಖ

General News

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ, ಯುವಕನ ಜೊತೆ ಡೇಟ್; 4 ವರ್ಷಗಳ ಬಳಿಕ ಖಾಸಗಿ ವಿಡಿಯೋ ವೈರಲ್!

ಡೇಟಿಂಗ್ ಆ್ಯಪ್‌:‌ 4 ವರ್ಷಗಳ ಬಳಿಕ ಖಾಸಗಿ ವಿಡಿಯೋ ವೈರಲ್!

ಬೆಂಗಳೂರು : ಬೆಂಗಳೂರು ಯುವತಿಯೋರ್ವಳು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಭೇಟಿ ಮಾಡಿದ ಬಳಿಕ ಸುಮಾರು 4 ವರ್ಷಗಳ ನಂತರ ಆಕೆಯ ಖಾಸಗಿ ವಿಡಿಯೋ ಆನ್‌ಲೈನ್‌ನಲ್ಲಿ

General News

ಬೆಂಗಳೂರಿನಲ್ಲಿ ಬಾಂಗ್ಲಾದೇಶಿಗರ ಅಕ್ರಮ ಜಾಲ ಬಯಲು: ಮಾನವ ಕಳ್ಳ ಸಾಗಣೆ, ವೇಶ್ಯಾವಾಟಿಕೆ ದಂಧೆ; 12 ಮಂದಿ ವಶಕ್ಕೆ.

ಬೆಂಗಳೂರಿನಲ್ಲಿ ಬಾಂಗ್ಲಾದೇಶಿಗರ ಅಕ್ರಮ ಜಾಲ ಬಯಲು

ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿಗರ ಅಕ್ರಮ ಜಾಲ ಬಯಲಾಗಿದೆ. ಈ  ಬಾಂಗ್ಲಾದೇಶಿಗರು ಅನೇಕ ಅನೈತಿಕ ದಂಧೆ ನಡೆಸುತ್ತಿರುವುದು ಕಾರ್ಯಾಚರಣೆ ವೇಳೆ ಕಂಡು ಬಂದ ಹಿನ್ನಲೆಯಲ್ಲಿ 12 ಮಂದಿಯನ್ನು

General News

ನಿಂತಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಏಕಾಏಕಿ ಓಪನ್; 25 ವರ್ಷದ ಯುವಕನ ದಾರುಣ ಸಾವು, ತನಿಖೆ ಆರಂಭ.

ನಿಂತಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಏಕಾಏಕಿ ಓಪನ್

ಮುಂಬೈ : ನಿಂತಿದ್ದ ಕಾರಿನ ಸ್ಟೀರಿಂಗ್ ವೀಲ್ ಏರ್‌ಬ್ಯಾಗ್ ಏಕಾಏಕಿ ಒಮ್ಮೇಲೆ ಓಪನ್ ಆದ ಪರಿಣಾಮ ಸುಮಾರು 25 ವರ್ಷದ ಯುವಕನ ದಾರುಣ ಸಾವು ಸಂಭವಿಸಿದ ಘಟನೆ

Scroll to Top