Crime News

Crime News

ಬೆಚ್ಚಿಬೀಳಿಸಿದ ದುರಂತ; ಕೊಪ್ಪಳದಲ್ಲಿ ಆನ್‌ಲೈನ್ ಗೇಮ್ ಗೀಳಿಗೆ ಇಬ್ಬರ ಬಲಿ?

ಬೆಚ್ಚಿಬೀಳಿಸಿದ ದುರಂತ; ಕೊಪ್ಪಳದಲ್ಲಿ ಆನ್‌ಲೈನ್ ಗೇಮ್ ಗೀಳಿಗೆ ಇಬ್ಬರ ಬಲಿ?

ಕೊಪ್ಪಳ : ಕೊಪ್ಪಳದಲ್ಲಿ ಆನ್‌ಲೈನ್ ಗೇಮ್ ಗೀಳಿಗೆ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಪೊಲೀಸರು ಘಟನೆ ಸಂಬಂಧ […]

Crime News

ಲವ್‌ ಬ್ರೇಕಪ್; ಕಚೇರಿಯಲ್ಲೇ‌ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಿಕ ದಾಳಿ.

ಲವ್‌ ಬ್ರೇಕಪ್; ಕಚೇರಿಯಲ್ಲೇ‌ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಿಕ ದಾಳಿ

ಪಂಜಾಬ್‌ : ಲವ್‌ ಬ್ರೇಕಪ್‌ ಹಿನ್ನಲೆಯಲ್ಲಿ ಓರ್ವ ಪ್ರಿಯಕರ ಕಚೇರಿಯಲ್ಲಿಯೇ ತನ್ನ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಕ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸದ್ಯ

Crime News

ಮೈಸೂರು ಜಿಲ್ಲೆಯ ಉಪ ತಹಶೀಲ್ದಾರ್ ನೇಣಿಗೆ ಶರಣು; 4 ಪುಟಗಳ ಡೆತ್‌ನೋಟ್‌ ಪತ್ತೆ.

ಮೈಸೂರು ಜಿಲ್ಲೆಯ ಉಪ ತಹಶೀಲ್ದಾರ್ ನೇಣಿಗೆ ಶರಣು

ಹಾಸನ: ಮೈಸೂರು ಜಿಲ್ಲೆಯ ಉಪ ತಹಶೀಲ್ದಾರ್ (Deputy Tahsildar) ಓರ್ವರು ನೇಣಿಗೆ ಶರಣಾದ ಘಟನೆ ಹಾಸನ (Hasan) ದಲ್ಲಿ ನಡೆದಿದ್ದು, ಸ್ಥಳದಲ್ಲಿ ನಾಲ್ಕು ಪುಟಗಳ ಡೆತ್‌ನೋಟ್‌ ಪತ್ತೆಯಾಗಿದೆ.

Crime News

ವಿಜಯಪುರದಲ್ಲಿ ಭೀಕರ ನರಮೇಧ: ಜಮೀನು ವಿವಾದಕ್ಕೆ ಗುಂಡಿನ ಸದ್ದು, 6 ಮಂದಿಯ ಹತ್ಯೆ.

ಜಮೀನು ವಿವಾದಕ್ಕೆ ಗುಂಡಿನ ಸದ್ದು, 6 ಮಂದಿಯ ಹತ್ಯೆ.

ವಿಜಯಪುರ: ಭೀಮಾತೀರ ಪ್ರದೇಶದಲ್ಲಿ ಮತ್ತೆ ರಕ್ತಪಾತದ ಘಟನೆ ನಡೆದಿದ್ದು, ಜಮೀನು ವಿವಾದದ ಹಿನ್ನೆಲೆ ಒಂದೇ ಕುಟುಂಬದ ಸದಸ್ಯರು ಸೇರಿ ಆರು ಮಂದಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಕ್ಕಿ

Crime News

ಚಿಕ್ಕಮಗಳೂರಿನಲ್ಲಿ ಕೆರೆಯಲ್ಲಿ ಮುಳುಗಿ 4 ಮಕ್ಕಳ ಸಾವು, ಓರ್ವನ ಸ್ಥಿತಿ ಗಂಭೀರ.

ಚಿಕ್ಕಮಗಳೂರಿನಲ್ಲಿ ಕೆರೆಯಲ್ಲಿ ಮುಳುಗಿ 4 ಮಕ್ಕಳ ಸಾವು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಆಟವಾಡುತ್ತಾ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ಸೋಮವಾರ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ. ಕೆರೆಯಲ್ಲಿ ಮುಳುಗಿ ಮೃತಪಟ್ಟ

Crime News

ಹಾಸನದಲ್ಲಿ ಮದುವೆಗೆ 10 ದಿನ ಬಾಕಿ: ಪ್ರೀ-ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದ ವರ ರಸ್ತೆ ಅಪಘಾತದಲ್ಲಿ ಸಾವು.

ಪ್ರೀ-ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದ ವರ ರಸ್ತೆ ಅಪಘಾತದಲ್ಲಿ ಸಾವು

ಹಾಸನ : ಪ್ರೀ-ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದ ವರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರು ವಿಷಾದದಾಯಕ ಘಟನೆಯೊಂದು ಹಾಸನದಲ್ಲಿ ಇಂದು (ದಿ. 30) ನಡೆದಿರುವ ಬಗ್ಗೆ ತಿಳಿದು ಬಂದಿದೆ. ಹಾಸನ ಜಿಲ್ಲೆಯಲ್ಲಿ

Crime News

ಬೆಂಗಳೂರು: 18ರ ಯುವತಿ ಜೊತೆ ಪ್ರೀತಿ ಸೋಗು, ಗರ್ಭಿಣಿಯಾಗುತ್ತಿದ್ದಂತೆ ಪ್ರಿಯಕರ ಪರಾರಿ!

18ರ ಯುವತಿ ಜೊತೆ ಪ್ರೀತಿ ಸೋಗು

ಬೆಂಗಳೂರು : ಬೆಂಗಳೂರು ನಗರದಲ್ಲಿ ಪ್ರೀತಿ (Love) ಹೆಸರಿನಲ್ಲಿ ಯುವತಿಯನ್ನು ಮೋಸದಿಂದ ದುರುಪಯೋಗ ಮಾಡಿಕೊಂಡು ಬಳಿಕ ಪರಾರಿಯಾದ ಆರೋಪದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಇದೀಗ

Crime News

ಬೆಂಗಳೂರು: ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ 1.5 ಕೋಟಿ ರೂ. ಬ್ಲಾಕ್‌ಮೇಲ್; ಇನ್‌ಫ್ಲುಯೆನ್ಸರ್ ಸಾಧನಾ ವಿರುದ್ಧ ದೂರು.

ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲಾಕ್‌ಮೇಲ್

ಬೆಂಗಳೂರು : ಬೆಂಗಳೂರು ನಗರದ ಪ್ರತಿಷ್ಠಿತ ಕ್ಲಿನಿಕ್ ಉದ್ಯಮಿಯೊಬ್ಬರಿಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಓರ್ವರ ವಿರುದ್ಧ ಬ್ಲಾಕ್‌ಮೇಲ್ ಹಾಗೂ ಹಣದ ಬೇಡಿಕೆ ಆರೋಪ ಕೇಳಿಬಂದಿದ್ದು, ಪ್ರಕರಣ ಈಗ ಪೊಲೀಸ್

Crime News

ಪ್ರೀತಿಯ ಹೆಸರಲ್ಲಿ ಭೀಕರ ಹತ್ಯೆ; ಗಿಫ್ಟ್ ನೀಡುವ ನೆಪದಲ್ಲಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರೇಯಸಿ!

ಪ್ರೀತಿಯ ಹೆಸರಲ್ಲಿ ಭೀಕರ ಹತ್ಯೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರೇಮ ಸಂಬಂಧ ಹಿನ್ನೆಲೆಯಲ್ಲೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿ ಪ್ರದೇಶದಲ್ಲಿ ನಡೆದ ಈ ಘಟನೆ ಸಮಾಜವನ್ನು ಬೆಚ್ಚಿಬೀಳಿಸುವಂತಿದ್ದು,

Crime News

ಮಧ್ಯಪ್ರದೇಶದಲ್ಲಿ 11 ವರ್ಷದ ಬಾಲಕನ ನಿಗೂಢ ಹತ್ಯೆ: ಡ್ರಮ್‌ನಲ್ಲಿ ಶವ ಪತ್ತೆ.

11 ವರ್ಷದ ಬಾಲಕನ ನಿಗೂಢ ಹತ್ಯೆ

ಸಾತ್ನಾ (ಮ.ಪ್ರ) : ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ 11 ವರ್ಷದ ಬಾಲಕನ ನಿಗೂಢ ಹತ್ಯೆಯ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಾಲಕ ವಾಸವಾಗಿದ್ದ

Crime News

ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಸರಣಿ ಅಪಘಾತ: 4 ಸಾವು ಶಂಕೆ, ಹಲವರಿಗೆ ಗಾಯ.

ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಸರಣಿ ಅಪಘಾತ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಡಣಾಪುರ ಬಳಿ ಭಾನುವಾರ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೈಕ್, ಕಾರು, ಸರ್ಕಾರಿ

Viral Video, Crime News

ಜಲಪಾತದಲ್ಲಿ ಸೆಲ್ಫಿ ವೇಳೆ ದುರಂತ: ಮೂವರು ಬಾಲಕಿಯರು ನೀರುಪಾಲು.

ಜಲಪಾತದಲ್ಲಿ ಸೆಲ್ಫಿ ವೇಳೆ ದುರಂತ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಜೆಯ ಮೋಜಿನಲ್ಲಿ ಪ್ರವಾಸಕ್ಕೆ ತೆರಳಿದ್ದ ಕಿಶೋರಿಯರ ಗುಂಪಿನಲ್ಲಿ ನಡೆದ ದುರಂತ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಜಲಪಾತದ ಬಳಿ ಸೆಲ್ಫಿ

Scroll to Top